Posts

ಲಿಂಗದೇವ - ಸೂಕ್ಷ್ಮ ವಾಗಿರುವಂಥಹ ವಿಷಯ, ತಿಳಿದು ಕೊಳ್ಳುವ ವರೆಗು ತಿಳಿಸಿ ಹೆಳಿವುದು ತಿಳಿದವರ ಕರ್ತವ್ಯ

  ಲಿಂಗದೇವ ಸಮಸ್ಯೆ ಅಲ್ಲಾ.. ಇದು ಸಮಾಧಾನ ಲಿಂಗದೇವ ಹೆಳಲಿಕ್ಕೆ ಯಾರ ಒತ್ತಡ ಹಾಕಬಾರದು, ಆದರೆ, ಇದನ್ನು  ಒಪ್ಪಿ , ಮಾತಾಜಿಯವರ ಮುಂದೆ ಹಾಡಿಕೊಂಡಾಡಿ, ಇವಾಗ ಬಣ್ಣ ಬದಲಾಯಿಸುತ್ತಿರುವುದು, ತಪ್ಪು ಅಲ್ವಾ.. ಲಿಂಗದೇವ ವಿಷಯದ ಬಗ್ಗೆ ಗೊತ್ತಿಲ್ಲಾ.. ಅಭ್ಯಂತರ ವಿಲ್ಲಾ ಮುಂದೆ ಒಂದುದಿನ ಅಥವಾ ಒಂದು ಹಂತದಲ್ಲಿ ಗೊತ್ತಾಗಬಹುದು.. ಅಂದು ಲಿಂಗದೇವ ವಿಷಯದಲ್ಲಿ ಇತರರನ್ನು Convenience ಮಾಡಿರುವಂತಹ ವ್ಯಕಿಗಳು, ಇಂದು ತಿರುಗಿ ನಿಂತಿದ್ದಾರೆ.. ಹಾಗಿದಲ್ಲಿ ಅವರ ಅಂದು convenience ಮಾಡುವಾಗು ಸುಳ್ಳಾಗಿದ್ದರೊ ಅಥವಾ ಇಂದು ಸುಳ್ಳಾಗಿರುವರೊ ಅನ್ನುವ ಪ್ರಶ್ನೆ ಮೊಡುವುದು ಸಹಜ. ಮಾತಾಜಿ, ಸ್ಪಷ್ಟವಾಗಿ ಹೆಳಿದ್ದಾರೆ quantity ಹಚ್ಚಿನ ಸಂಖ್ಯೆ ಗಿಂತ quality ತತ್ವ (ಲಿಂಗದೇವ) ಮುಖ್ಯ ಅಂತ. ಲಿಂಗದೇವ ಲಿಲಾ ಪುಸ್ತಕದಲ್ಲಿ ಒಲ್ಲೆಖವಾಗಿದೆ. ಒಂದು ಉದಾಹರಣೆ ಹೆಳುವುದಾದರೆ ಮಗುವಾಗಿರುವಾಗ ಮಗು ಮಣ್ಣುತಿನ್ನುವುದು ಸಹಜ.. ಬೆಳದಮೆಲೆ ಮಣ್ಣು ತಿಂದರೆ ತಪ್ಪಾಗುತ್ತೆ.‌.. ಹಾಗೆ ಲಿಂಗದೇವ ವಿಷಯದಲ್ಲಿ ಒತ್ತಡ ಹಾಕಬಾರದು ನಿಜ, ತಿಳಿಸಿ ಹೆಳಬಹುದಲ್ಲವೆ ಸೂಕ್ಷ್ಮ ವಾಗಿರುವಂಥಹ ವಿಷಯ, ತಿಳಿದು ಕೊಳ್ಳುವ ವರೆಗು ತಿಳಿಸಿ ಹೆಳಿವುದು ತಿಳಿದವರ ಕರ್ತವ್ಯ, ವಿಷಯ ಒಂದೆ, ಮಗುವಾಗಿರುವಾಗ ತಪ್ಪು ಅಂತ ಕರೆಯಲಾಗದು, ಬೆಳದಮೆಲೆ ಸರಿ ಅನ್ನಲಾಗದು ಹಾಗೆ ಸೃಷ್ಟಿ ಕರ್ತನ /ಪರಮಾತ್ಮನ ಮೊಲ ತತ್ವದ ಬಗ್ಗೆ ಅರಿವಾದಾಗ ಅರಿವಾದಗ ವಚನಗಳನ್ನು ಉದುತ್ತಾ ಲಿಂಗದೇವ ಬಳಸಿಕೊಂ

ಲಿಂಗಾಯತ ಧರ್ಮದ ಹೋರಾಟ

Image
  ಲಿಂಗಾಯತ ಧರ್ಮದ ಹೋರಾಟ ನಾವು ಲಿಂಗೈಕ್ಯರಾದರೂ ಕೂಡ, ಈ ಹೋರಾಟವನ್ನು ಮುಂದುವರೆಸಿಕೊಂಡು ಹೋಗಲು ಅನೇಕ ಜನ ಸನ್ನದ್ಧರಾಗಿದ್ದಾರೆ, ಸಿದ್ದರಾಗಿ ನಿಂತಿದ್ದಾರೆ. ನಮ್ಮ ಗುರಿಮಟ್ಟುವವರೆಗೂ ಈ ಹೋರಾಟ ನಿಲ್ಲುವುದಿಲ್ಲಾ, ನಾನು ಲಿಂಗೈಕ್ಯರಾದರೂ ಕೂಡ, ಈ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುವ ಅನೇಕ ಧಿಮಂತರು ಇಂದು ಸಿದ್ಧರಾಗಿದ್ದಾರೆ ಅನ್ನುವುದನ್ನು ನಾನು ಸ್ಪಷ್ಟ ಪಡಿಸುತ್ತಿದ್ದೇನೆ *- ಪರಮ ಪೂಜ್ಯ ಮಹಾಜಗದ್ಗುರು ಮಾತೆ ಮಾಹಾದೇವಿಯವರು .*

ರಂಜಾನ ದರ್ಗಾ ಅವರೆ ಲಿಂಗಾಯತ ಧರ್ಮ ಸಸ್ಯಹಾರಿ ಧರ್ಮ

Image
  ರಂಜಾನ ದರ್ಗಾ ಅವರೆ. ಶರಣೆ ಕಾಳವ್ವೆ, ಅವರ ಲಭ್ಯವಿರುವ ವಚನಗಳು ೫, ಇವುಗಳಲ್ಲಿ ಈ ಮೆಲಿನ ಪ್ರಶ್ನೆ ಗಳು ಉಲ್ಲೇಖ ವಾಗಿಲ್ಲಾ... ಶರಣರು ಯಾವುದೆ ವರ್ಗದಿಂದ ಬಂದರು, ಒಂದು ಸಲ ಲಿಂಗದಿಕ್ಷೆ ಯಾದ ಮೆಲೆ, ಪೂರ್ವ ಜಾತಿಯಬಗ್ಗೆ ಪ್ರಶ್ನಿಸುವ ಹಾಗಿಲ್ಲಾ, ಆದರು ಸಂಪ್ರದಾಯ ವಾದಿಗಳು ಕೆಳಿದಾಗ, ಗುರು ಬಸವಣ್ಣನವರು " ಇವನಾರವ ಇವನಾರವ ನೆಂದೆನಿಸದಿರಯ್ಯ " ಎಂಬ ವಚನದಲ್ಲಿ ಸ್ಪಷ್ಟ ಉತ್ತರ ಹೆಳಿದ್ದಾರೆ. ಲಿಂಗಾಯತ ಧರ್ಮ ಸಸ್ಯಹಾರಿ ಧರ್ಮ, ನಿಮ್ಮ ಚಾಣಕ್ಷತೆಯ ಪ್ರಶ್ನೆಗಳು ಅದರಲ್ಲಿ,  *ಶರಣರ ಪೂರ್ವಜಾತಿಯನ್ನು ಪ್ರಶ್ನಿಸುವುದು* ನಿವು  ಮಾಡುತ್ತಿರುವ ದ್ರೊಹ/ಪಾಪ, ಹೇಗೆಂದರೆ ಒಬ್ಬ ಪಕ್ಕಾ ಮುಸ್ಲಿಮ ಆದವನು, ಮೌಸಹಾರಿಯಾದರು ಅದರಲ್ಲಿ ಅವನು ಸೆವಿಸುವುದು * ಪರಿಶುದ್ದವಾದ * ಮೌಸಹಾರ ಇದರ ಅರ್ಥ ಅವನು * ಮುಸ್ಲಿಂ ಅಲ್ಲದವನಿಂದ * ಮೌಸಹಾರ ಖರಿದಿಸುವುದಿಲ್ಲಾ ಎಕೆಂದರೆ ಅದು * ಹಲಾಲ ಕಟ್ * ಆಗಿರುವುದಿಲ್ಲಾ (ಹಲಾಲ್ ಕಟ್ ಅಂದರೆ ಪ್ರಾಣಿಗಳನ್ನು ಕೊಲ್ಲುವುದಕ್ಕೂ ಇಸ್ಲಾಮ್​ನಲ್ಲಿ ನಿರ್ದಿಷ್ಟ ಕ್ರಮ ಮತ್ತು ನಿಯಮಗಳಿವೆ. ಒಂದೊಂದು ಪ್ರಾಣಿಯ ವಧೆಗೂ ಪ್ರತ್ಯೇಕ ನಿಯಮವಿರುತ್ತದೆ, ನಿಯಮದಂತೆ ಮಾಡುವುದೆ ಹಲಾಲ್ ಕಟ್) ಒಂದು ವೆಳೆ ಹಿಗಾಗದಿದಲ್ಲಿ ಅದನ್ನು * ಹರಾಮ * ಎಂದು ಕರೆಯಲಾಗುತ್ತೆ (ಹರಾಮ್ ಇದರರ್ಥ ಪಾಪ. ಇಸ್ಲಾಮಿಕ್ ನ್ಯಾಯಶಾಸ್ತ್ರದಲ್ಲಿ, ಅಲ್ಲಾಹನಿಂದ ನಿಷೇಧಿಸಲ್ಪಟ್ಟ ಯಾವುದೇ ಕಾರ್ಯವನ್ನು ಉಲ್ಲೇಖಿಸಲು ಹರಾಮ್ ಅನ್ನು ಬಳಸಲಾಗುತ್