ಲಿಂಗದೇವ - ಸೂಕ್ಷ್ಮ ವಾಗಿರುವಂಥಹ ವಿಷಯ, ತಿಳಿದು ಕೊಳ್ಳುವ ವರೆಗು ತಿಳಿಸಿ ಹೆಳಿವುದು ತಿಳಿದವರ ಕರ್ತವ್ಯ
ಲಿಂಗದೇವ ಸಮಸ್ಯೆ ಅಲ್ಲಾ.. ಇದು ಸಮಾಧಾನ ಲಿಂಗದೇವ ಹೆಳಲಿಕ್ಕೆ ಯಾರ ಒತ್ತಡ ಹಾಕಬಾರದು, ಆದರೆ, ಇದನ್ನು ಒಪ್ಪಿ , ಮಾತಾಜಿಯವರ ಮುಂದೆ ಹಾಡಿಕೊಂಡಾಡಿ, ಇವಾಗ ಬಣ್ಣ ಬದಲಾಯಿಸುತ್ತಿರುವುದು, ತಪ್ಪು ಅಲ್ವಾ.. ಲಿಂಗದೇವ ವಿಷಯದ ಬಗ್ಗೆ ಗೊತ್ತಿಲ್ಲಾ.. ಅಭ್ಯಂತರ ವಿಲ್ಲಾ ಮುಂದೆ ಒಂದುದಿನ ಅಥವಾ ಒಂದು ಹಂತದಲ್ಲಿ ಗೊತ್ತಾಗಬಹುದು.. ಅಂದು ಲಿಂಗದೇವ ವಿಷಯದಲ್ಲಿ ಇತರರನ್ನು Convenience ಮಾಡಿರುವಂತಹ ವ್ಯಕಿಗಳು, ಇಂದು ತಿರುಗಿ ನಿಂತಿದ್ದಾರೆ.. ಹಾಗಿದಲ್ಲಿ ಅವರ ಅಂದು convenience ಮಾಡುವಾಗು ಸುಳ್ಳಾಗಿದ್ದರೊ ಅಥವಾ ಇಂದು ಸುಳ್ಳಾಗಿರುವರೊ ಅನ್ನುವ ಪ್ರಶ್ನೆ ಮೊಡುವುದು ಸಹಜ. ಮಾತಾಜಿ, ಸ್ಪಷ್ಟವಾಗಿ ಹೆಳಿದ್ದಾರೆ quantity ಹಚ್ಚಿನ ಸಂಖ್ಯೆ ಗಿಂತ quality ತತ್ವ (ಲಿಂಗದೇವ) ಮುಖ್ಯ ಅಂತ. ಲಿಂಗದೇವ ಲಿಲಾ ಪುಸ್ತಕದಲ್ಲಿ ಒಲ್ಲೆಖವಾಗಿದೆ. ಒಂದು ಉದಾಹರಣೆ ಹೆಳುವುದಾದರೆ ಮಗುವಾಗಿರುವಾಗ ಮಗು ಮಣ್ಣುತಿನ್ನುವುದು ಸಹಜ.. ಬೆಳದಮೆಲೆ ಮಣ್ಣು ತಿಂದರೆ ತಪ್ಪಾಗುತ್ತೆ... ಹಾಗೆ ಲಿಂಗದೇವ ವಿಷಯದಲ್ಲಿ ಒತ್ತಡ ಹಾಕಬಾರದು ನಿಜ, ತಿಳಿಸಿ ಹೆಳಬಹುದಲ್ಲವೆ ಸೂಕ್ಷ್ಮ ವಾಗಿರುವಂಥಹ ವಿಷಯ, ತಿಳಿದು ಕೊಳ್ಳುವ ವರೆಗು ತಿಳಿಸಿ ಹೆಳಿವುದು ತಿಳಿದವರ ಕರ್ತವ್ಯ, ವಿಷಯ ಒಂದೆ, ಮಗುವಾಗಿರುವಾಗ ತಪ್ಪು ಅಂತ ಕರೆಯಲಾಗದು, ಬೆಳದಮೆಲೆ ಸರಿ ಅನ್ನಲಾಗದು ಹಾಗೆ ಸೃಷ್ಟಿ ಕರ್ತನ /ಪರಮಾತ್ಮನ ಮೊಲ ತತ್ವದ ಬಗ್ಗೆ ಅರಿವಾದಾಗ ಅರಿವಾದಗ ವಚನಗಳನ್ನು ಉದುತ್ತಾ ಲಿಂಗದೇವ ಬಳಸಿಕೊಂ